7:47 AM
Posted by
ekanasu
ಯುವಾ...

ನೂರಾರು ಆಲೋಚನೆಗಳು,ದುಗುಡ ದುಮ್ಮಾನಗಳು, ಹೃದಯದಲ್ಲಿ ಮಡುಗಟ್ಟಿ ನಿಂತ ಆತಂಕಗಳು, ಎದೆಯಲ್ಲಿ ತುಂಬಿದ ಭಯ ಇವೆಲ್ಲದರ ಮಧ್ಯೆ ಬ್ಯಾಗ್ ಹಾಕಿಕೊಂಡು ಕಾಲೇಜ್ಗೆ ಬಂದ ಮೊದಲ ದಿನವೇ ಸರ್ ಕ್ಲಾಸ್ ರೂಂಗೆ ಬಂದು ಒಬ್ಬರೊಬ್ಬರೆ ತಮ್ಮಗಳ ಪರಿಚಯ ಮಾಡಿಕೊಳ್ಳಿ ಅಂದ್ರು. ನಾನು ಬೇರೆ ಫಸ್ಟ್ ಬೆಚ್ಚನಲ್ಲಿ ಕುಂತಿದ್ದೆ. ಹೇಗೋ ಕತ್ತಲ್ಲಿ ಇದ್ದ ವೇಲ್ ಗಟ್ಟಿಯಾಗಿ ಹಿಡಿದು ಹೆಸರು ಹೇಳವುದಕ್ಕೆ ಎದ್ದು ನಿಂತಾಗ ಎಲ್ಲಿಂದಲೂ ಅಶರೀರ ವಾಣಿ ಒಂದು ಕೇಳಿಬಂತು. "ಎಚ್.ಓ.ಡಿ ಬಂದ್ರು ಮಗ" ಅಂತ ಹೇಳುತ್ತಲೇ ನಮ್ಮ ಮುಂದೆ ಇದ್ದ ಸರ್ ಮಾಯ!
ಮುಂದೆ ಓದಿ
11:13 AM
Posted by
ekanasu

ಅಮ್ಮಾ ನಿನ್ನ ಮಡಿಲಲಿ... ಹೌದು ಅಮ್ಮ ಎಂಬ ಎರಡಕ್ಷರಕ್ಕೆ ಅಂತಹ ಮಹತ್ವವಿದೆ. ಅಮ್ಮನ ಋಣವನ್ನು ಎಂದಿಗೂ ತೀರಿಸಲಾಗದು. ಅಂತಹ ಅಮ್ಮನ ನನೆಯುವ ದಿನವೇ ತಾಯಂದಿರ ದಿನ. ತಾಯಂದಿರ ದಿನವನ್ನು ವರ್ಷಂಪ್ರತಿ ಪ್ರಪಂಚದ ಹಲವೆಡೆಗಳಲ್ಲಿ ಮೇ ತಿಂಗಳ ದ್ವಿತೀಯ ವಾರದಂದು ಆಚರಿಸಲಾಗುತ್ತಿದೆ. ಮೇ.12ರಂದು ವಿಶ್ವ ತಾಯಂದಿರ ದಿನ. ಪ್ರಪಂಚದ ನಾನಾ ಕಡೆಗಳಲ್ಲಿ ಈ ದಿನದ ಆಚರಣೆಗೆ ವಿವಿಧ ರೀತಿಯ ಸಿದ್ಧತೆಗಳು ನಡೆಯುತ್ತಿವೆ.
ಮುಂದೆ ಓದಿ
10:33 AM
Posted by
ekanasu
ಕನ್ನಡ ಸಂಘ (ಸಿಂಗಪುರ)ವು ವಾರ್ಷಿಕವಾಗಿ ಆಯೋಜಿಸುವ ಸಿಂಗಾರ ಉತ್ಸವ ಸರಣಿಯಲ್ಲಿ ದಾಖಲೆಯೋಪಾದಿಯಲ್ಲಿ ಇನ್ನೂರೈವತ್ತಕ್ಕೂ ಹೆಚ್ಚು ಸಿಂಗನ್ನಡಿಗರ ಭಾಗವಹಿಸುವಿಕೆ ಮತ್ತು ಪ್ರತಿಭಾಪ್ರದರ್ಶನದಿಂದ ಅಭೂತಪೂರ್ವ ಕಲಾಪ್ರದರ್ಶನ ವೇದಿಕೆಯಾಗಿ ಪರಿಣಮಿಸಿದ "ಸಿಂಗಾರೋತ್ಸವ - 2013" ಹಬ್ಬ, ಸಿಂಗಪುರದ 'ಬುಕಿತ್ ಮೇರಾ ಸೆಂಟ್ರಲ್' ನಲ್ಲಿರುವ 'ಸ್ಪ್ರಿಂಗ್ ಸಿಂಗಪುರ' ಸಭಾಂಗಣದಲ್ಲಿ ಸಿಂಗನ್ನಡಿಗರ ಸಮಕ್ಷಮದಲ್ಲಿ ಅದ್ದೂರಿ, ವೈಭವ, ಉತ್ಸಾಹ, ಉಲ್ಲಾಸಗಳಿಂದ ಅಮೋಘವಾಗಿ ಆಚರಿಸಲ್ಪಟ್ಟಿತು.
ಮುಂದೆ ಓದಿ
10:03 AM
Posted by
ekanasu
ರಾಜ್ಯ - ರಾಷ್ಟ್ರ

ಬೆಂಗಳೂರು: ಇಂದು ಪತ್ರಿಕಾ ಸ್ವಾತಂತ್ರ್ಯ ದಿನ. ಅರ್ಥಾತ್ ವರ್ಲ್ಡ್ ಪ್ರೆಸ್ ಫ್ರೀಡಂ ಡೇ. ದ ಯುನೈಟೆಡ್ ನೇಶನ್ಸ್ ಜನರಲ್ ಅಸೆಂಬ್ಲಿ ಮೇ 3 ತಾರೀಕನ್ನು ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನ ಅಥವಾ ವಿಶ್ವ ಪತ್ರಿಕಾ ದಿನ ಎಂದು ಘೋಷಣೆ ಮಾಡಿದೆ. ತನ್ಮೂಲಕ ಪತ್ರಿಕಾ ಸ್ವಾತಂತ್ರ್ಯದ ಬಗ್ಗೆ ಅರಿವು ಮೂಡಿಸುವಂತಹ ಜವಾಬ್ದಾರಿಯುತ ಕಾರ್ಯವನ್ನು ಮಾಡಿದೆ. ಸರಕಾರಕ್ಕೆ ಅಭಿವ್ಯಕ್ತ ಸ್ವಾತಂತ್ರ್ಯದ ಮಹತ್ವವನ್ನು ನೆನಪಿಸುವಂತಹ ಕಾರ್ಯವನ್ನು ಮೇ.3ರ ಪತ್ರಿಕಾ ಸ್ವಾತಂತ್ರ್ಯ ದಿನ ನೆನಪಿಸುತ್ತದೆ ಎಂಬುದು ಗಮನಾರ್ಹ.
ಮುಂದೆ ಓದಿ
9:42 AM
Posted by
ekanasu
ಯುವಾ...

ಅನಿರೀಕ್ಷಿತ ಅತಿಥಿ ಮನೆಗೆ ಬರುವಂತೆ ಕನಸು ಸಹ ಅನಿರೀಕ್ಷಿತ ಅತಿಥಿಯೇ. ಆದರೆ ಕೆಲವೊಮ್ಮೇ ಕೆಲವೋಂದು ವಿಷಯಗಳಲ್ಲಿ ಇದು ನಿರೀಕ್ಷಿತವೂ ಹೌದೆನ್ನಿ. ನಾನು ಡಾಕ್ಟರ್, ಇಂಜಿನಿಯರ್ ಆಗಬೇಕು, ಪ್ರೀತಿಸಿದವಳನ್ನೇ ಮದುವೇಯಾಗಬೇಕು, ಮನೆ ಮಕ್ಕಳು ಎಂದೆಲ್ಲಾ ಪ್ರತಿಯೊಬ್ಬರಿಗೂ ಅವರವರ ಜೀವನದಲ್ಲಿ ಒಂದು ಕನಸಿರುತ್ತದೆ. ಇರಲೇಬೇಕು ಕೂಡಾ. ಹುಟ್ಟಿದ ಮಗುವಿನಿಂದ ಹಿಡಿದು ಹಣ್ಣು-ಹಣ್ಣು ಮುದುಕರವರೆಗೂ ಎಲ್ಲರೂ ಕನಸು ಕಾಣುತ್ತಾರೆ.
ಮುಂದೆ ಓದಿ
9:32 AM
Posted by
ekanasu
ಕಾರಿಡಾರ್

ಪತ್ರಿಯೊಬ್ಬರಿಗೆ ಜೀವನದಲ್ಲಿ ಏನಾದರೂ ಸಾಧಿಸಲು ಛಲ ಇದ್ದೇ ಇರುತ್ತದೆ. ಆದರೆ ಜೀವನದಲ್ಲಿ ಯಶಸ್ವಿಯಾಗಲು ಅದಕ್ಕೆ ಬೇಕಾಗುವ ಮಾರ್ಗಗಳಿವೆ.ಅವುಗಳನ್ನು ಮೊದಲು ತಿಳಿದುಕೊಳ್ಳಬೇಕು. ಏಕೆಂದರೆ ವಿಷಯವನ್ನು ತಿಳಿಯಬೇಕಾದರೆ ಎಷ್ಟು ಶ್ರಮ ಇರುತ್ತದೆ ಎಂಬುದನ್ನು ಅರಿತುಕೊಳ್ಳಬೇಕು.
ಮುಂದೆ ಓದಿ
8:54 AM
Posted by
ekanasu
ಈ ವರ್ಷ ಜನವರಿಯಲ್ಲಿ ನಾನು ಓದಿದ ಬೆಂಗಳೂರಿನ ಪಶು ವೈದ್ಯ ಕಾಲೇಜಿನಲ್ಲಿ ಮಿತ್ರ
ಡಾ .ಗಣೇಶ .ಎಂ . ಹೆಗಡೆ ನೀಲೇಸರರ ಎರಡು ಪುಸ್ತಕಗಳ ಬಿಡುಗಡೆ ಸಮಾರಂಭವಿತ್ತು.
ಅನಿವಾರ್ಯವಾಗಿ ಹೋಗಲಾಗದ ಕಾರಣ, ಬಿಡುಗಡೆಯ ಮರುದಿನವೇ ಫೋನಾಯಿಸಿ ” ಮೊದಾಲು ಎರಡೂ
ಪುಸ್ತಕ ಕಳುಹಿಸಿ ಮಾರಾಯ್ರೇ ” ಎಂದೆ.
ಮುಂದೆ ಓದಿ
7:50 PM
Posted by
ekanasu
ಸಾಹಿತ್ಯ

ಅವಳ ಮೊದಲ ನಗು
ಮಾಡಿತು ನನಗೆ ಪ್ರೇಮಿಸುವಂತೆ
ಆ ನಗುವಿನಲ್ಲಿ ತುಂಬಿತ್ತು,ರಮ್ಯತೆಯ ಉಲ್ಲಾಸ
ಆ ನಗು ನಾ ಎಂದಾದರೂ
ಮರೆಯ ಬಲ್ಲೇ? ಮನಸೇ....
ಮುಂದೆ ಓದಿ