1:40 PM
Posted by
ekanasu
ಪ್ರಾದೇಶಿಕ ಸುದ್ದಿ
ಮಂಗಳೂರು:ಮಳೆಗಾಲದಲ್ಲಿ ಸೂಕ್ತ ಮಳೆಯಾಗಿಲ್ಲ. ಹೀಗಾಗಿ ಮಂಗಳೂರಿನ ಕದ್ರಿ ಶ್ರೀ ಮಂಜುನಾಥನ ಮೊರೆಹೋಗಿದ್ದಾರೆ ಭಕ್ತವೃಂದ. ಶನಿವಾರ ಕದ್ರಿಯ ದೇಗುಲದಲ್ಲಿ ಮಳೆಗಾಗಿ ಪ್ರಾರ್ಥನೆ ನಡೆಯಿತು. ಸೀಯಾಳಾಭಿಷೇಕವೂ ನಡೆಯಿತು. ಈ ಸಂದರ್ಭದಲ್ಲಿ ಕ.ಸಾ.ಪ.ಜಿಲ್ಲಾಧ್ಯಕ್ಷ ಪ್ರದೀಪ್ ಕಲ್ಕೂರ, ಶಾಸಕ ಅಭಯಚಂದ್ರ ಉಪಸ್ಥಿತರಿದ್ದರು.
1 comments:
Good Kripe for varuna
Regard Raymond
http://www.technicalathma.com
Post a Comment