9:03 PM
Posted by
ekanasu
ರಾಜ್ಯ - ರಾಷ್ಟ್ರ
ಚೆನ್ನೈ : ದೇಶದ ಪಶ್ಚಿಮ ಕರಾವಳಿಯತ್ತ ಇದೀಗ ಉಗ್ರರ ವಕ್ರ ದೃಷ್ಠಿ ನೆಟ್ಟಿದೆ. ಈ ಬಗ್ಗೆ ಗುಪ್ತಚರ ಇಲಾಖೆ ಮಾಹಿತಿ ನೀಡಿದೆ. ಈ ವಿಚಾರವನ್ನು ಕೇಂದ್ರ ಗೃಹ ಸಚಿವ ಪಿ.ಚಿದಂಬರಂ ಬಹಿರಂಗ ಪಡಿಸಿದ್ದಾರೆ. ಈ ಕುರಿತು ಗುಜರಾತ್,ಗೋವಾ,ಮಹಾರಾಷ್ಟ್ರ ಸರಕಾರಗಳನ್ನು ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ ಎಂದು ಚಿದಂಬರಂ ತಿಳಿಸಿದ್ದಾರೆ.
0 comments:
Post a Comment