ಈ ಕನಸು

ಇದು ವರ್ಷದ ಕನಸು

ಈ ಕನಸು.ಕಾಂ ವರ್ಷಪೂರೈಸಿದ ಸಂಭ್ರಮದಲ್ಲಿದೆ. ನಿಮ್ಮೆಲ್ಲರ ಸಹಕಾರಗಳಿಗೆ ನಾವು ಕೃತಜ್ಞರು. ಮುಂದೆಯೂ ತಮ್ಮೆಲ್ಲರ ಸಹಕಾರ ಪ್ರೋತ್ಸಾಹ ನಮ್ಮ ಮೇಲಿರಲಿ. ಶುಭಹಾರೈಕೆಗಳು.editor@ekanasu.com

ರಾಜ್ಯ - ರಾಷ್ಟ್ರ

ಚೆನ್ನೈ : ದೇಶದ ಪಶ್ಚಿಮ ಕರಾವಳಿಯತ್ತ ಇದೀಗ ಉಗ್ರರ ವಕ್ರ ದೃಷ್ಠಿ ನೆಟ್ಟಿದೆ. ಈ ಬಗ್ಗೆ ಗುಪ್ತಚರ ಇಲಾಖೆ ಮಾಹಿತಿ ನೀಡಿದೆ. ಈ ವಿಚಾರವನ್ನು ಕೇಂದ್ರ ಗೃಹ ಸಚಿವ ಪಿ.ಚಿದಂಬರಂ ಬಹಿರಂಗ ಪಡಿಸಿದ್ದಾರೆ. ಈ ಕುರಿತು ಗುಜರಾತ್,ಗೋವಾ,ಮಹಾರಾಷ್ಟ್ರ ಸರಕಾರಗಳನ್ನು ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ ಎಂದು ಚಿದಂಬರಂ ತಿಳಿಸಿದ್ದಾರೆ.

0 comments:

Post a Comment

ನಿಮ್ಮ ಕಥೆ,ಕವನ,ಲೇಖನ,ಬರಹಗಳನ್ನು ನಮಗೆ ಕಳುಹಿಸಿ...editor@ekanasu.com