ಈ ಕನಸು

ಇದು ವರ್ಷದ ಕನಸು

ಜನರ ಬಳಿಗೆ ಈ ಕನಸು.ಕಾಂ. ನಿಮ್ಮ ಸಮಸ್ಯೆಗಳಿಗೆ ಮಾಧ್ಯಮದ ಮೂಲಕ ಪರಿಹಾರದ ಪ್ರಯತ್ನ...ನಿರೀಕ್ಷಿಸಿರಿ... ಈ ಕನಸು.ಕಾಂಗೆ ಸುದ್ದಿ,ವಿಶೇಷ ಲೇಖನ ಬರಹಗಳನ್ನು ಈ ವಿಳಾಸಕ್ಕೆ ಕಳುಹಿಸಿ.info@ekanasu.com
9:23 AM

ಅನ್ಯಾಯ

Posted by ekanasu

ರಾಜ್ಯ - ರಾಷ್ಟ್ರ

ನವದೆಹಲಿ: ಚುನಾವಣೆಯ ಸಂದರ್ಭದಲ್ಲಿ ಕಣ್ಣಗೆ ಮಣ್ಣೆರಚುವ ನಾಟಕವಾಡಿದ ಕೇಂದ್ರ ಸರಕಾರ ಇದೀಗ ಜನತೆಗೆ ಅನ್ಯಾಯವೆಸಗಿದೆ. ಮತ್ತೆ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ ಮಾಡುವ ಮೂಲಕ ಗ್ರಾಹಕರನ್ನು ಸಂಕಷ್ಟಕ್ಕೀಡುಮಾಡಿದೆ. ಪೆಟ್ರೋಲ್ ಲೀ.ಒಂದಕ್ಕೆ ರು.4ರ ಹೆಚ್ಚಳ ಹಾಗೂ ಡೀಸೆಲ್ ಲೀಟರ್ ಒಂದಕ್ಕೆ ರು.2ರ ಹೆಚ್ಚಳವಾಗಿದೆ. ಇದರೊಂದಿಗೆ ಯು.ಪಿ.ಎ.ಸರಕಾರ ತನ್ನ ದ್ವಿತೀಯ ಅವಧಿಯ ಆರಂಭದಲ್ಲೇ ಜನತೆಯ ತೀವ್ರ ವಿರೋಧವನ್ನೆದುರಿಸುವಂತಾಗಿದೆ.

0 comments:

Post a Comment