ರಾಜ್ಯ - ರಾಷ್ಟ್ರ
ಮುಂಬೈ: ಕಸಬ್ ಪರ ವಕೀಲ ಔಟ್. ಕಾರಣ ನ್ಯಾಯಾಲಯಕ್ಕೆ ಅಗೌರವ ತೋರಿದ್ದು. ಭಯೋತ್ಪಾದನೆಯಲ್ಲಿ ಸಿಕ್ಕಿಬಿದ್ದ ಉಗ್ರ ಕಸಬ್ ಪರ ವಕೀಲ ಅಬ್ಬಾಸ್ ಕಜ್ಮಿಯನ್ನು ಮುಂಬೈನ ವಿಶೇಷ ನ್ಯಾಯಾಲಯ ವಜಾ ಗೊಳಿಸಿದೆ. ಕಜ್ಮಿ ಸ್ಥಾನಕ್ಕೆ ವಕೀಲ ಕೆ.ಪಿ.ಪವಾರ್ ಅವರನ್ನು ನೇಮಕ ಮಾಡಿ ಅದೇಶ ಹೊರಡಿಸಲಾಗಿದೆ. ಸೂಕ್ಷ್ಮ ಪ್ರಕರಣವಾದ ಕಸಬ್ ಪ್ರಕರಣದಲ್ಲಿ ಕಜ್ಮಿ ನಿರ್ಲಕ್ಷ್ಯ ತೋರಿದ್ದು, ನ್ಯಾಯಾಲಯದ ಕಲಾಪಗಳಿಗೆ ಅಗೌರವ, ಅಶಿಸ್ತು ತರುವಂತೆ ಮಾಡಿದ್ದ ಹಿನ್ನಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
Subscribe to:
Post Comments (Atom)
Video

0 comments:
Post a Comment