11:05 PM
Posted by
ekanasu
ರಾಜ್ಯ - ರಾಷ್ಟ್ರ

ಸಾಗರ: ಸಾಗರದ ನಿಧಿ ಪ್ರಕಾಶನ ನೀಡುವ 2010ರ ಕೆರೆಮನೆ ಶಂಭುಹೆಗಡೆ ಗ್ರಂಥ ಪ್ರಶಸ್ತಿಯು ಡಾ.ಮೋಹನ ಕುಂಟಾರು ಅವರ `ಯಕ್ಷಗಾನ ಆಹಾರ್ಯ ' ಗ್ರಂಥಕ್ಕೆ ಲಭಿಸಿದೆ. ಪ್ರಶಸ್ತಿ ಪ್ರದಾನ ಸಮಾರಂಭ ಸಾಗರದ ರಾಜ್ಯ ಸರಕಾರಿ ನೌಕರರ ಭವನದಲ್ಲಿ ನಡೆಯಿತು ಡಾ.ನಾ.ಡಿ.ಸೋಜ ಅಧ್ಯಕ್ಷತೆ ವಹಿಸಿದ್ದರು.
0 comments:
Post a Comment