ರಾಜ್ಯ - ರಾಷ್ಟ್ರ
ಅದು ಜುಲೈ 26 2009 ರಂದು. ಇಡೀ ಜಗತ್ತೇ ಒಂದು ಬಾರಿ ಭಾರತದತ್ತ ದೃಷ್ಠಿ ನೆಟ್ಟಿದ್ದಂತೂ ಸತ್ಯ...ಪರಮಸತ್ಯ. ಅದುವೇ ಕಾರ್ಗಿಲ್ ಕದನದಲ್ಲಿ ಭಾರತದ ವೀರ ಪುತ್ರರು ವಿಜಯ ಸಾಧಿಸಿದ ದಿನ. ಇದೀಗ ಈ ವಿಜಯ ದಿನಕ್ಕೆ ಹತ್ತು ವರುಷ ತುಂಬುತ್ತಿದೆ. ಈ ಸಂದರ್ಭದಲ್ಲಿ ಹುತಾತ್ಮರಾದ ಕಾರ್ಗಿಲ್ ಯೋಧರನ್ನು ಸ್ಮರಿಸೋಣ. ಜೀವದ ಹಂಗು ತೊರೆದ ಅನೇಕಾನೇಕ ವೀರ ಯೋಧರ ಕೆಚ್ಚೆದೆಯ ಹೋರಾಟವನ್ನು ಮತ್ತೊಮ್ಮೆ ಸ್ಮರಿಸೋಣ...ಜೈ ಭಾರತ್...
Subscribe to:
Post Comments (Atom)
Video

0 comments:
Post a Comment