ಈ ಕನಸು

ಇದು ವರ್ಷದ ಕನಸು

ಈ ಕನಸು.ಕಾಂ...ಇದೀಗ 5ನೇ ವರುಷಕ್ಕೆ ಪಾದಾರ್ಪಣೆ...ನಿಮ್ಮ ಅಭಿಪ್ರಾಯಗಳನ್ನು ನಮಗೆ ತಿಳಿಸಿ... ಬಳಿಗೆ ಈ ಕನಸು.ಕಾಂ. ನಿಮ್ಮ ಸಮಸ್ಯೆಗಳಿಗೆ ಮಾಧ್ಯಮದ ಮೂಲಕ ಪರಿಹಾರದ ಪ್ರಯತ್ನ...ನಿರೀಕ್ಷಿಸಿರಿ... ಈ ಕನಸು.ಕಾಂಗೆ ಸುದ್ದಿ,ವಿಶೇಷ ಲೇಖನ ಬರಹಗಳನ್ನು ಈ ವಿಳಾಸಕ್ಕೆ ಕಳುಹಿಸಿ.info@ekanasu.com
6:32 PM

ಜಯ ಭಾರತ...

Posted by ekanasu

ರಾಜ್ಯ - ರಾಷ್ಟ್ರ

ಅದು ಜುಲೈ 26 2009 ರಂದು. ಇಡೀ ಜಗತ್ತೇ ಒಂದು ಬಾರಿ ಭಾರತದತ್ತ ದೃಷ್ಠಿ ನೆಟ್ಟಿದ್ದಂತೂ ಸತ್ಯ...ಪರಮಸತ್ಯ. ಅದುವೇ ಕಾರ್ಗಿಲ್ ಕದನದಲ್ಲಿ ಭಾರತದ ವೀರ ಪುತ್ರರು ವಿಜಯ ಸಾಧಿಸಿದ ದಿನ. ಇದೀಗ ಈ ವಿಜಯ ದಿನಕ್ಕೆ ಹತ್ತು ವರುಷ ತುಂಬುತ್ತಿದೆ. ಈ ಸಂದರ್ಭದಲ್ಲಿ ಹುತಾತ್ಮರಾದ ಕಾರ್ಗಿಲ್ ಯೋಧರನ್ನು ಸ್ಮರಿಸೋಣ. ಜೀವದ ಹಂಗು ತೊರೆದ ಅನೇಕಾನೇಕ ವೀರ ಯೋಧರ ಕೆಚ್ಚೆದೆಯ ಹೋರಾಟವನ್ನು ಮತ್ತೊಮ್ಮೆ ಸ್ಮರಿಸೋಣ...ಜೈ ಭಾರತ್...

0 comments:

Post a Comment