ರಾಜ್ಯ - ರಾಷ್ಟ್ರ
ಉಜಿರೆ: ಈ ಕನಸು.ಕಾಂ 3ನೇ ವರುಷಕ್ಕೆ ಕಾಲಿಟ್ಟಿದ್ದು ವಾರ್ಷಿಕ ಪ್ರಶಸ್ತಿಯೊಂದನ್ನು ಈ ಕನಸು.ಕಾಂ ಪ್ರಾರಂಭಿಸಿದೆ ಎಂದು ಸಂಪಾದಕ ಹರೀಶ್ ಕೆ.ಆದೂರು ತಿಳಿಸಿದ್ದಾರೆ. ಯುವಜನತೆ,ವಿದ್ಯಾರ್ಥಿಗಳಲ್ಲಿ ಪತ್ರಿಕಾರಂಗದ ಬಗ್ಗೆ ಆಸಕ್ತಿ ಬೆಳೆಸುವ ಸದುದ್ದೇಶದಿಂದ ಈ ಕನಸು ವಿದ್ಯಾರ್ಥಿ ವಾರ್ಷಿಕ ಪ್ರಶಸ್ತಿ ಪ್ರಾರಂಭಗೊಂಡಿದೆ. ವಿದ್ಯಾರ್ಥಿಗಳಿಗಾಗಿ ಈ ಪ್ರಶಸ್ತಿಯನ್ನು ಪ್ರಾರಂಭಿಸಲಾಗಿದೆ ಎಂದವರು ತಿಳಿಸಿದ್ದಾರೆ. ನಿರಂತರ ವೈವಿಧ್ಯಮಯ ಲೇಖನ ,ಬರಹಗಳನ್ನು ಬರೆಯುವ ಮೂಲಕ ಪ್ರಶಸ್ತಿ ಗೆಲ್ಲಬಹುದಾಗಿದೆ.
Subscribe to:
Post Comments (Atom)
Video

0 comments:
Post a Comment