ಈ ಕನಸು

ಇದು ವರ್ಷದ ಕನಸು

ಜನರ ಬಳಿಗೆ ಈ ಕನಸು.ಕಾಂ. ನಿಮ್ಮ ಸಮಸ್ಯೆಗಳಿಗೆ ಮಾಧ್ಯಮದ ಮೂಲಕ ಪರಿಹಾರದ ಪ್ರಯತ್ನ...ನಿರೀಕ್ಷಿಸಿರಿ... ಈ ಕನಸು.ಕಾಂಗೆ ಸುದ್ದಿ,ವಿಶೇಷ ಲೇಖನ ಬರಹಗಳನ್ನು ಈ ವಿಳಾಸಕ್ಕೆ ಕಳುಹಿಸಿ.info@ekanasu.com

ಈ ಕನಸು ವಿಶೇಷ

ದ.ಕ.ಜಿಲ್ಲಾಡಳಿತದ ಸಹಯೋಗದೊಂದಿಗೆ "ಸೇವ್ ಅವರ್ ಬೀಚ್ - 2011"ಕಾರ್ಯಕ್ರಮ ಮೇ 1ರಂದು ಮಂಗಳೂರು ತೋಟ ಬೆಂಗ್ರೆಯಲ್ಲಿ ಪ್ರಾರಂಭಗೊಳ್ಳಲಿದ್ದು, ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯಲ್ಲಿ ಘನ ಕರ್ನಾಟಕ ಸರಕಾರದ ಮುದ್ರೆ ಹೊಂದಿದ್ದು, ಇಡೀ ಆಮಂತ್ರಣ ಆಂಗ್ಲಭಾಷೆಯಲ್ಲಿ ಮುದ್ರಿತಗೊಂಡಿದೆ. ಸರಕಾರಿ ಮುದ್ರೆ ಹೊಂದಿರುವ ಪತ್ರಗಳೇ ಈ ರೀತಿಯಾದರೆ ಇನ್ನು ಕನ್ನಡಾನುಷ್ಠಾನ ಹೇಗಾಗಬೇಕಲ್ಲವೇ...? ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬಂತಾಗಿದೆ.!

0 comments:

Post a Comment