ಈ ಕನಸು

ಇದು ವರ್ಷದ ಕನಸು

ಈ ಕನಸು.ಕಾಂ...ಇದೀಗ 5ನೇ ವರುಷಕ್ಕೆ ಪಾದಾರ್ಪಣೆ...ನಿಮ್ಮ ಅಭಿಪ್ರಾಯಗಳನ್ನು ನಮಗೆ ತಿಳಿಸಿ... ಬಳಿಗೆ ಈ ಕನಸು.ಕಾಂ. ನಿಮ್ಮ ಸಮಸ್ಯೆಗಳಿಗೆ ಮಾಧ್ಯಮದ ಮೂಲಕ ಪರಿಹಾರದ ಪ್ರಯತ್ನ...ನಿರೀಕ್ಷಿಸಿರಿ... ಈ ಕನಸು.ಕಾಂಗೆ ಸುದ್ದಿ,ವಿಶೇಷ ಲೇಖನ ಬರಹಗಳನ್ನು ಈ ವಿಳಾಸಕ್ಕೆ ಕಳುಹಿಸಿ.info@ekanasu.com

ರಾಜ್ಯ - ರಾಷ್ಟ್ರ
ಮೂಡಬಿದಿರೆ: ಕರಾವಳಿಯಲ್ಲಿ ಮುಂಗಾರು ಮಳೆ ಆರಂಭಗೊಂಡಿದೆ. ಮೇ.31ರಂದು ಅಬ್ಬರದ ಸಿಡಿಲು,ಗಾಳಿಯೊಂದಿಗೆ ಭರ್ಜರಿ ಮಳೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬಹು ಭಾಗಗಳಲ್ಲಿ ಮಳೆ ಸುರಿದಿದೆ. ತನ್ಮೂಲಕ ಮುಂಗಾರು ಮಳೆಯ ಒಡ್ಡೋಲಗವಾಗಿದೆ. ಈ ಬಾರಿ ಅತ್ಯಂತ ಸಮರ್ಪಕವಾಗಿಯೇ ಮುಂಗಾರು ಪ್ರವೇಶಗೊಂಡಿದೆ ಎಂದರೆ ತಪ್ಪಾಗಲಾರದು. ಜೂನ್ 1ರಂದು ಮಳೆಗಾಲ ಆರಂಭ ಎಂಬಂತೆ ಈ ಹಿಂದೆ ಇತ್ತು.ಆದರೆ ಬರ ಬರುತ್ತಾ ಹವಾಮಾನದ ವೈಪರೀತ್ಯ, ಪ್ರಕೃತಿಯಲ್ಲಿನ ಬದಲಾವಣೆಯಿಂದ ಮುಂಗಾರು ನಿಗಧಿತ ಸಮಯಕ್ಕೆ ಪ್ರಾರಂಭಗೊಳ್ಳುತ್ತಿರಲಿಲ್ಲ.ಇದೀಗ ಮೇ ಅಂತ್ಯದಲ್ಲೇ ಮಳೆಯ ಆರಂಭವಾಗಿದೆ.

0 comments:

Post a Comment