ಆಳ್ವಾಸ್ ನುಡಿಸಿರಿ ಬೆಳಗಾವಿ ಸಮಾಲೋಚನಾ ಸಭೆಯನ್ನುದ್ದೇಶಿಸಿ ಸಾಹಿತಿ ಸರಜು ಕಾಟ್ಕರ್ ಮಾತನಾಡಿದರು. ಈ ಸಂದರ್ಭದಲ್ಲಿ ಬೆಳಗಾವಿ ಕ.ಸಾ.ಪ.ಅಧ್ಯಕ್ಷ ಡಾ.ಬಸವರಾಜ ಜಗದಂಬಿ, ಆಳ್ವಾಸ್ ಸಮೂಹ ಸಂಸ್ಥೆಗಳ ಮಾಧ್ಯಮ ಸಂಪರ್ಕಾಧಿಕಾರಿ ಹರೀಶ್ ಕೆ.ಆದೂರು, ಡಾ.ಧನಂಜಯ ಕುಂಬ್ಳೆ, ದೀಪಾ ಕೊಠ್ಠಾರಿ, ನಿತ್ಯಾನಂದ ಮೊಗೇರ, ಧೀರೇಂದ್ರ ಜೈನ್ ಉಪಸ್ಥಿತರಿದ್ದರು.
0 comments:
Post a Comment